Thursday 15 January 2015

ಸಂಕ್ರಾಂತಿ - ಸಂತಸ ಮತ್ತು ಸಂಕಟ

ಸಂಕ್ರಾಂತಿ - ಸಂತಸ ಮತ್ತು ಸಂಕಟ

ಸಂಕ್ರಾಂತಿ ಬಂದಿದೆ
ಮನೆ ಮನೆಗೂ ಸಿಹಿ ತಂದಿದೆ
ಮನದ ಕಹಿ ಮಾತ್ರ ಹಾಗೆ ಉಳಿದಿದೆ !
ಬೆಲ್ಲದಂಥ ಮಾತು ಎಲ್ಲರ ಬಾಯಲ್ಲಿ
ಕಪಟ ಭಾವವೇಕೆ ತೊಲಗುತ್ತಿಲ್ಲ ಇನ್ನೂ ನಮ್ಮಲ್ಲಿ ?
- ಶಿವಕುಮಾರ್ ಕಿನ್ನಿ
............................................

Wednesday 14 January 2015

"ಮಕರ ಸಂಕ್ರಾಂತಿಯ ಶುಭಾಶಯಗಳು !"

ಸ್ನೇಹಿತರೆ ಮತ್ತು ಸಂಬಂಧಿಕರೆ - ನಿಮ್ಮೆಲ್ಲರಿಗೂ
"ಮಕರ ಸಂಕ್ರಾಂತಿಯ ಶುಭಾಶಯಗಳು !"
ಹೊಸ ವರ್ಷದ ಹೊಚ್ಚಲ ಹಬ್ಬ ನಿಮ್ಮ ಬಾಳನ್ನು ಬದಾಲಾವಣೆಯ ಹೊಸ ಭರವಸೆಯ ದಿಸೆಯತ್ತ ಕೊಂಡೋಯ್ಯಲಿ. ಸೂರ್ಯ ಕಿರಣಗಳು ನಿಮ್ಮ ತನು-ಮನ-ಚೇತನ ಬೆಳಗಿ, ಸದ್ಬುದ್ದಿ, ಸಂತಸ ಮತ್ತು ಸಂಮೃದ್ದಿ ಎಲ್ಲರ ಬಾಳಲ್ಲೂ ಉದಯಿಸುವಂತಾಗಲಿ.
...................................................................................................
Friends and Relatives -
"Makara Sankranti Greetings!"
The first festival of new year may transform your lives in the direction of new hopes. Sunrays brighten your body-mind-soul to bring joy, sanity & prosperity in to your lifes.




ಆದರ್ಶ


ಬಲ್ಲರು




ಜಿಜ್ಞಾಸೆ




ಕಾಲ

 



ಜಾಣೆ


ಪರಿಣಾಮ


ಹಸಿರು



ಕನಸು ತ೦ದ ಕವಿತೆ

ಕಾವ್ಯ ಪ್ರಿಯರೆ -ಹಲವುವರ್ಷಗಳ ಹಿ೦ದೆ ನೂರ್ ಎನ್ನುವ ಪುಟ್ಟ ಮಗು ಹಾಗೆಯೇ  ಇತ್ತೀಚೆಗೆ ಮಹಮ್ಮದ್ ಎನ್ನುವ ಬಾಲಕ ನಮ್ಮ ದೆಶಕ್ಕೆ-ಬೆ೦ಗಳೂರಿಗೆ ಬ೦ದು ಹ್ರುದಯ ಕಾಯಿಲೆ ವಾಸಿ ಮಾಡಿಸಿಕೊ೦ಡು ಹೊದರು ಆ ಕ೦ದಮ್ಮಗಳ ಪಿಸುಮಾತು ಧ್ವನಿಸುವ ಪ್ರಯತ್ನ ಈ ಕವಿತೆ.





ಹುಡುಕಾಟ


Thursday 8 January 2015

2014 Review ; 2015 View

೨೦೧೪ ರ ಪುನರವಲೋಕನ ; ೨೦೧೫ ರ ಅವಲೋಕನ
..................................................................
ಅಕ್ಕರೆಯ, ಕಳೆದುಹೋದ ೨೦೧೪ ರ ವರ್ಷವೇ
ಧನ್ಯವಾದಗಳು ನಿನಗೆ.
ನೀನು ಕಲಿಸಿದ ಪಾಠ - ದೊರಕಿಸಿದ ಅನುಭವಗಳಿಗೆ.
ಒಲವಿನ, ಉಳಿದ ಮುಂದಿನ ೨೦೧೫ ರ ವರ್ಷವೇ
ನಾನೀಗ ಸಿದ್ದನಾಗಿದ್ದೇನೆ
ಹೊಸ ಆಯ್ಕೆಗಳಿಗೆ - ಸವಾಲುಗಳಿಗೆ.
ನೆಚ್ಚಿನ, ಸರ್ವಶಕ್ತನೇ
ನಿನಗೂ ಕೃತಜ್ಞತೆ , ನನಗೆ ಮತ್ತೊಂದು ಅವಕಾಶ ನೀಡಿದ್ದಕ್ಕೆ.
                     *****
2014 Review ; 2015 View
.................................................................
Dear, Past 2014
Thank you for your
Lesson & experiences.
Dear, Future 2015
I'm ready for
New choices & challenges.
Dear God, Thank you for
Giving me another chances.

Monday 5 January 2015

ಬದುಕು @ ೨೦೧೫


ಬದುಕು @ ೨೦೧೫
"ನಿನ್ನೆ ಎಂಬ ನಿಮ್ಮ ಹಳೆಯ ದಿನ
ಹಿಂದೆ ಉಳಿದುಕೊಂಡಿದೆ ಮುದುಡಿ.
ಮೇಲೇಳಲಿ ಹೊಸ ವಿನ್ಯಾಸದ ಬದುಕು ಮತ್ತೆ ಕಟ್ಟಿ.
ನಿನ್ನೆಯ ಸೋಲುವ ಭಯ ನಾಶಮಾಡಲು ಬಿಡಬೇಡಿ. ...
ಇಂದಿನ ನಿಮ್ಮ ನೂತನ ಚೈತನ್ಯ-ಸ್ಫೂರ್ತಿ.
ಬದುಕನ್ನು ಬದುಕಿ, ಕನಸುಗಳ ಬೆನ್ನಟ್ಟಿ..."

- ಭಾವಾನುವಾದ : ಶಿವಕುಮಾರ್ ಕಿನ್ನಿ